
Current affairs in Kannada 19-08-2023 Pracalita ghaṭanegaḷu 19-08-2023
ಕೆಂಪುಕೋಟೆಯಲ್ಲಿ ಅತಿ ಹೆಚ್ಚು ಬಾರಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹನವನ್ನು ಮಾಡಿದವರು ಯಾರು
- ಜವಾಹರ್ ಲಾಲ್ ನೆಹರು
- ಇಂದಿರಾ ಗಾಂಧಿ
- ಮನಮೋಹನ್ ಸಿಂಗ್
- ನರೇಂದ್ರ ಮೋದಿ
View Answer
ಜವಾಹರ್ ಲಾಲ್ ನೆಹರು 17 ಇಂದಿರಾ ಗಾಂಧಿ 16 ಮನಮೋಹನ್ ಸಿಂಗ್ 10 ನರೇಂದ್ರ ಮೋದಿ 10
ಇತ್ತೀಚಿಗೆ ನಿಧನರಾದ ಸುಲಬ್ ಸಾರ್ವಜನಿಕ ಶೌಚಾಲಯದ ಸ್ಥಾಪನೆಯ ಮೂಲಕ ಜನರಲ್ಲಿ ನೈರ್ಮಲ್ಯ ಜಾಗೃತಿ ಮೂಡಿಸಿದ ವ್ಯಕ್ತಿ ಯಾರು
- ಬಿಂದೇಶ್ವರ್ ಪಾಟಕ್
- ಆಯುಷ್ ಬೀಂದಾಯ
- ನಳಪಾಕ್
- ಜೈ ಶಂಕರ್
View Answer
ಬಿಂದೇಶ್ವರ್ ಪಾಟಕ್ ಭಾರತದ ಟಾಯ್ಲೆಟ್ ಮ್ಯಾನ್ ಎಂದು ಕೂಡ ಇವರನ್ನು ಕರೆಯಲಾಗುತ್ತದೆ
ಭಾರತದ ಕ್ರಾಂತಿಕಾರಿ ಮದನ್ ಲಾಲ್ ಧಿಂಗ್ರಾ ರನ್ನು ಈ ಕೆಳಗಿನ ಯಾವ ಬ್ರಿಟಿಷ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಕ್ಕಾಗಿ ಗಲ್ಲಿಗೇರಿಸಲಾಯಿತು
- ಮೈಕೆಲ್ ಓ’ಡ್ವೈರ್
- ಕಜೋನ್ ವೈಲಲಿಯೆ
- ಲೆಫ್ಟಿನೆಂಟ್ ಹೆನ್ರಿ ಬಾಗ್
- ರಾಯ್ ಕ್ಲೈವ್ ಅಬ್ರಹಾಂ.
View Answer
ಕಜೋನ್ ವೈಲಲಿಯೆ
ರಾಷ್ಟ್ರೀಯ ಶಿಕ್ಷಣ ದಿನವನ್ನು ಇನ್ನು ಮುಂದೆ ಈ ಕೆಳಗಿನ ಯಾವ ದಿನಾಂಕದಂದು ಆಚರಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಶಾಲೆಗಳಿಗೆ ನಿರ್ದೇಶನ ನೀಡಿದೆ
- ಆಗಸ್ಟ್ 11
- ಆಗಸ್ಟ್ 12
- ಆಗಸ್ಟ್ 13
- ಆಗಸ್ಟ್ 14
View Answer
ಆಗಸ್ಟ್ 11
ಆರ್ಥಿಕ ವರ್ಷ 2047ರ ವೇಳೆಗೆ ಭಾರತದ ತಲಾ ಆದಾಯವು ಎಷ್ಟಾಗುತ್ತದೆ ಎಂದು SBI ಸಂಶೋಧನಾ ವರದಿಯನ್ನು ಪ್ರಕಟಿಸಿದೆ
- 3.5 ಬಾರಿ
- 4.5 ಬಾರಿ
- 6.5 ಬಾರಿ
- 7.5 ಬಾರಿ
View Answer
7.5 ಬಾರಿ
Current affairs in Kannada 19-08-2023 Pracalita ghaṭanegaḷu 19-08-2023