GK Quiz in Kannada-5 GK ಕ್ವಿಜ್–5 September 18, 2024 by admin Rate this post GK Quiz in Kannada-5 GK Quiz in Kannada-5 GK ಕ್ವಿಜ್–5 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು GK Quiz in Kannada-5 1 / 10 1) “ನಡುವಿನ ದಾಳಿಯಲ್ಲಿ ಮನುಷ್ಯ” (ಮ್ಯಾನ್ ಇನ್ ದ ಮಿಡ್ಲ್ ಅಟ್ಯಾಕ್) ಎಂಬುದನ್ನು ಸಾಮಾನ್ಯವಾಗಿ ಯಾವ ಸಂದರ್ಭದಲ್ಲಿ ಬಳಸಲಾಗುತ್ತದೆ A) ಸಮರ ಕಲೆಗಳು B) ರೈಫಲ್ ಶೂಟಿಂಗ್ (ಬಂದೂಕು ಹೊಡೆತ) C) ಸೈಬರ್ ಭದ್ರತೆ D) ತೆರಿಗೆ ವಂಚನೆ 2 / 10 2) ಲೋಹಗಳನ್ನು ಒಡೆಯದೇ ತಂತಿಯಾಗಿ ಎಳೆದು ಮಾಡುವ ಗುಣಲಕ್ಷಣವನ್ನು _ _ _ ಎಂದು ಕರೆಯಲಾಗುತ್ತದೆ A) ನಮ್ಯತೆ/ತನ್ಯತೆ B) ಮೃದುತ್ವ (ತಗಡುಗಳಾಗಿ ಮಾಡಬಲ್ಲ ಗುಣ) C) ಮೆದುಸ್ಥಿತಿ D) ಇವುಗಳಲ್ಲಿ ಯಾವುದೂ ಅಲ್ಲ 3 / 10 3) ಬಣ್ಣ ಕುರುಡುತನ (Colour-Blindness)_ _ _ಕೊರತೆಯಿಂದ ಆಗಬಹುದು A) ವಿಟಮಿನ್ A B) ವಿಟಮಿನ್ B C) ವಿಟಮಿನ್ C D) ವಿಟಮಿನ್ D 4 / 10 4) ನಮ್ಮ ದೇಹದಲ್ಲಿ ಅತಿ ಉದ್ದವಾದ ಮೂಳೆ ಯಾವುದು A) ಟಿಬಿಯಾ B) ಫೀಮರ್ (ಎಲುಬು) C) ಹ್ಯುಮೆರಸ್ (ಭುಜಾಸ್ಥಿ) D) ಫೈಬುಲಾ 5 / 10 5) ಒಂದು ಕುಟುಂಬದಲ್ಲಿ, ಒಂದು ಮಗುವಿಗೆ ತಾಯಿಯಂತೆ ನೀಲಿ ಕಣ್ಣುಗಳು ಮತ್ತು ಮತ್ತೊಂದು ಮಗುವಿಗೆ ತಂದೆಯಂತೆ ಕಂದು ಬಣ್ಣದ ಕೂದಲಿವೆ. ಈ ಘಟನೆಗೆ (ವಿದ್ಯಮಾನ)_ _ _ಕಾರಣವಾಗಿದೆ. A) ನೈಸರ್ಗಿಕ ಆಯ್ಕೆ B) ಪೋಷಣೆ C) ಅನುವಂಶಿಕತೆ D) ಪರಿಸರ 6 / 10 6) ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023, ಅನ್ನು ಯಾರು ಜಯಿಸಿದರು ? A) ಭಾರತ B) ಆಸ್ಟ್ರೇಲಿಯ C) ಇಂಗ್ಲೆಂಡ್ D) ನ್ಯೂಜಿಲ್ಯಾಂಡ್ 7 / 10 7) ತನ್ನದೇ ಆದ ಉಚ್ಛ ನ್ಯಾಯಾಲಯವನ್ನು ” ಹೊಂದಿರುವ ಕೇಂದ್ರಾಡಳಿತ ಪ್ರದೇಶ _ _ _ A) ದೆಹಲಿ B) ಪುದುಚೇರಿ C) ದಮನ್ ಮತ್ತು ದಿಯು D) ದಾದ್ರಾ ಮತ್ತು ನಗರ್ ಹವೇಲಿ 8 / 10 8) ಭಾರತದಲ್ಲಿ ಮೂಲಭೂತ ಹಕ್ಕುಗಳ ರಕ್ಷಕರು ಯಾರೆಂದು ಪರಿಗಣಿಸಲಾಗುತ್ತದೆ ? A) ರಾಷ್ಟ್ರಪತಿ (ಅಧ್ಯಕ್ಷರು) B) ಸರ್ವೋಚ್ಛ ನ್ಯಾಯಾಲಯ C) ಉಚ್ಛನ್ಯಾಯಾಲಯ D) ಸಂವಿಧಾನ 9 / 10 9) ಪಂಚಾಯತ್ ರಾಜ್ ಅನ್ನು ಮೊದಲು ಎಲ್ಲಿ ಸ್ಥಾಪಿಸಲಾಯಿತು A) ಮಧ್ಯಪ್ರದೇಶ B) ಒರಿಸ್ಸಾ C) ರಾಜಸ್ಥಾನ್ D) ಕೇರಳ 10 / 10 10) ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ A) ಮುಖ್ಯ ನ್ಯಾಯಾಧೀಶರು B) ಉಪ ರಾಷ್ಟ್ರಪತಿ C) ರಾಷ್ಟ್ರಪತಿ D) ಇವುಗಳಲ್ಲಿ ಯಾವುದು ಅಲ್ಲ Your score is Restart Online Exam