GK Online Exam in Kannada-3 September 22, 2023August 23, 2023 by admin 4.9/5 - (152 votes) Online Exam in Kannada Online Exam in Kannada-3 Questions 100 Marks 100 most important general knowledge questions in Kannada 0% Online Exam in Kannada-3 1 / 100 1) ಈ ಕೆಳಗಿನ ರೇಖಾಂಶ ಗಳಲ್ಲಿ ಯಾವುದು ಭಾರತದ ಪ್ರಮಾಣಿತ ಮೆರಿಡಿಯನ್ ಆಗಿದೆ A) 69°30’E B) 75°30’E C) 85°30’E D) 90°30’E 2 / 100 2) ಕೆಳಗಿನವುಗಳಲ್ಲಿ ಯಾವ ಲೋಹ ಭೂಮಿಯ ಪದರದಲ್ಲಿ ಅತ್ಯಂತ ಹೇರಳವಾಗಿರುವ ಲೋಹವಾಗಿದೆ A) ಮೆಗ್ನೀಷಿಯಂ B) ಕಬ್ಬಿನ C) ತಾಮ್ರ D) ಅಲ್ಯೂಮಿನಿಯಂ 3 / 100 3) ಈ ಕೆಳಗಿನವುಗಳಲ್ಲಿ ಯಾವುದು ಭೂಮಿಯ ವಾತಾವರಣದಲ್ಲಿ ಪ್ರಾಥಮಿಕ ಹಸಿರುಮನೆ ಅನಿಲ ಅಲ್ಲ A) ಮಿಥೇನ್ B) ಓಜೋನ್ C) ನೈಟ್ರಸ್ ಆಕ್ಸೈಡ್ D) ಹೈಡ್ರೋಜನ್ 4 / 100 4) ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳು ಸಾಕಷ್ಟು ಮಳೆಯನ್ನು ಪಡೆಯುತ್ತದೆ ಆದರೆ ಡೆಕ್ಕನ್ ಪ್ರಸ್ಥಭೂಮಿ ಅಲ್ಪ ಪ್ರಮಾಣದ ಮಳೆಯನ್ನು ಪಡೆಯುತ್ತದೆ ಏಕೆ A) ಇದು ಮಳೆ ನೆರಳು ಪ್ರದೇಶವಾಗಿದೆ B) ಇದು ಗಾಳಿಯ ದಿಕ್ಕಿಗೆ ಸಮಾಂತರ ವಾಗಿದೆ C) ಇದು ಕರಾವಳಿಯಿಂದ ದೂರದಲ್ಲಿದೆ D) ಮಳೆ ತರುವ ಮೋಡಗಳು ಇರುವುದಿಲ್ಲ 5 / 100 5) ಸೂಪಾ ಅಣೆಕಟ್ಟು ಯಾವ ನದಿಯ ಮೇಲಿದೆ A) ಕಾಳಿ B) ಕಾವೇರಿ C) ತುಂಗಭದ್ರ D) ಕೃಷ್ಣಾ 6 / 100 6) ಇವುಗಳಲ್ಲಿ ಯಾವ ಶಕ್ತಿಯನ್ನು ಸಮುದ್ರದಿಂದ ಪಡೆಯಲಾಗಿಲ್ಲ A) ತರಂಗ ಶಕ್ತಿ B) ಭೂಶಾಖದ ಶಕ್ತಿ C) ಸಾಗರ ಉಷ್ಣ ಶಕ್ತಿ D) ಉಬ್ಬರವಿಳಿತ ಶಕ್ತಿ 7 / 100 7) ಜಿಬ್ರಾಲ್ಟರ್ ಜಲಸಂಧಿ ಕೆಳಗಿನವುಗಳಲ್ಲಿ ಯಾವುದನ್ನು ಸಂಪರ್ಕಿಸುತ್ತದೆ A) ಕೆಂಪು ಸಮುದ್ರ – ಮೆಡಿಟೇರಿಯನ್ ಸಮುದ್ರ B) ಕೆಂಪು ಸಮುದ್ರ – ಅರೇಬಿಯನ್ ಸಮುದ್ರ C) ಅಟ್ಲಾಂಟಿಕ್ ಸಮುದ್ರ – ಮೆಡಿಟೇರಿಯನ್ ಸಮುದ್ರ D) ಮೆಡಿಟೇರಿಯನ್ ಸಮುದ್ರ – ಕಪ್ಪು ಸಮುದ್ರ 8 / 100 8) ಇವುಗಳಲ್ಲಿ ಯಾವ ಖಜುರಾಹೋ ಗುಂಪಿನ ಸ್ಮಾರಕಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ A) ಮಧ್ಯಪ್ರದೇಶ B) ಉತ್ತರ ಪ್ರದೇಶ C) ಮಹಾರಾಷ್ಟ್ರ D) ರಾಜಸ್ಥಾನ 9 / 100 9) ಬೆಟ್ಟದ ಇಳಿಜಾರುಗಳಲ್ಲಿ ಮಣ್ಣಿನ ಸವೆತವನ್ನು ಯಾವುದರಿಂದ ಪರಿಶೀಲಿಸಬೇಕು A) ಅರಣ್ಯೀಕರಣ B) ಟೆರೆಸ್ ಕೃಷಿ C) ಪಟ್ಟಿ ಬೆಳೆ D) ಬಾಹ್ಯರೇಖೀಯ ಉಳುಮೆ 10 / 100 10) ವಾತಾವರಣದ ಅತ್ಯಂತ ಕೆಳಗಿನ ಪದರ _ _ _ A) ವಾಯುಮಂಡಲ B) ಥರ್ಮೋಸ್ಪಿಯರ್ C) ಟ್ರೋಟೋಸ್ಪಿಯರ್ D) ಮೆಸೋಸ್ಪಿಯರ್ 11 / 100 11) ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆ ಆಗಿಲ್ಲ A) ಡಾರ್ಜಲಿಂಗ್ – ಪಶ್ಚಿಮ ಬಂಗಾಳ B) ಮೌಂಟ್ ಅಬು – ರಾಜಸ್ಥಾನ್ C) ಕೊಡೈಕೆನಾಲ್ – ತಮಿಳುನಾಡು D) ಶಿಮ್ಲಾ- ಉತ್ತರಖಂಡ್ 12 / 100 12) ಈ ಕೆಳಗಿನವುಗಳಲ್ಲಿ ಅಳಿವಿನಂಚಿನಲ್ಲಿರುವ ಯಾವ ಪ್ರಭೇದಗಳು ಕಾಜಿರಂಗ ರಾಷ್ಟ್ರೀಯ ಉದ್ಯಾವನದಲ್ಲಿ ಕಂಡುಬರುತ್ತದೆ A) ಒಂದು ಕೊಂಬಿನ ಘೇಂಡಾಮೃಗ B) ಹಿಮ ಚಿರತೆ C) ಸ್ಪೂನ್ ಬಿಲ್ಲಡ್ ಸ್ಯಾಂಡ್ ಪೈಪರ್ D) ಇವುಗಳಲ್ಲಿ ಎಲ್ಲವೂ 13 / 100 13) ಇವುಗಳಲ್ಲಿ ಯಾವ ಅರಣ್ಯಗಳು, ಪಶ್ಚಿಮ ಘಟ್ಟಗಳು ಈಶಾನ್ಯ ಪ್ರದೇಶದ ಘಟ್ಟಗಳು ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುತ್ತವೆ A) ಮ್ಯಾನ್ ಗ್ರೂವ್ ಕಾಡು B) ಒಣ ಪತನಶೀಲ ಕಾಡು C) ಉಷ್ಣವಲಯದ ನಿತ್ಯಹರಿದ್ವರ್ಣ ಕಾಡು D) ಅರೆ ಮರಭೂಮಿ ಮತ್ತು ಮರುಭೂಮಿ ಸಸ್ಯವರ್ಗ 14 / 100 14) ಯಾವ ರಾಜ್ಯದ ರಾಜ್ಯ ಚುನಾವಣಾ ಆಯೋಗವು ಸ್ಮಾರ್ಟ್ ಫೋನ್ ಮೂಲಕ ಮತದಾನಕ್ಕಾಗಿ ಭಾರತದ ಮೊದಲ ಡ್ರೈ ರನ್ ನಡೆಸಲು ಸಜ್ಜಾಗಿದೆ A) ಆಂಧ್ರ ಪ್ರದೇಶ್ B) ತೆಲಂಗಾಣ C) ಕರ್ನಾಟಕ D) ಕೇರಳ 15 / 100 15) ಕರ್ನಾಟಕ ಸರ್ಕಾರವು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು _ _ _ ಯೋಜನೆಯನ್ನು ಪ್ರಾರಂಭಿಸಿದೆ A) ಉದಿಷಾ B) ಮಾತೃಪೂರ್ಣ C) ಮಧ್ಯಾಹ್ನ ಭೋಜನ D) ಇವುಗಳಲ್ಲಿ ಯಾವುದು ಅಲ್ಲ 16 / 100 16) ನೀಲಿ ದ್ವಜ ಪ್ರಮಾಣಿಕೃತ ಸಮುದ್ರತೀರ (ಬೀಚ್) ಕಾಸರಗೋಡು ಬೀಚ್ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ A) ಉಡುಪಿ B) ಉತ್ತರ ಕನ್ನಡ C) ದಕ್ಷಿಣ ಕನ್ನಡ D) ಇವುಗಳಲ್ಲಿ ಯಾವುದು ಅಲ್ಲ 17 / 100 17) ಕರ್ನಾಟಕ ಸರ್ಕಾರವು ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಮಸಾಲೆ ಪಾರ್ಕನ್ನು ಸ್ಥಾಪಿಸಲು ನಿರ್ಧರಿಸಿದೆ A) ಮೈಸೂರು B) ಚಾಮರಾಜನಗರ C) ಚಿಕ್ಕಮಗಳೂರು D) ಕೊಡಗು 18 / 100 18) ಮೊದಲನೆಯದಾಗಿ ಯಾವ ರಾಜ್ಯದ ಉಚ್ಚ ನ್ಯಾಯಾಲಯವು ತನ್ನ ನ್ಯಾಯಾಲಯದ ಪ್ರತಿಕ್ರಿಯೆಗಳ ನೇರಪ್ರಸಾರವನ್ನು ಪ್ರಾರಂಭಿಸಿದೆ A) ಗುಜರಾತ್ B) ತೆಲಂಗಾಣ C) ದೆಹಲಿ D) ಕರ್ನಾಟಕ 19 / 100 19) ಕೆಳಗಿನ ಯಾವ ಹೊಯ್ಸಳ ಅರಸರು ನೊಳಂಬವಾಡಿಗೊಂಡ ಎಂಬ ಬಿರುದನ್ನು ಹೊಂದಿದ್ದರು A) ವಿಷ್ಣುವರ್ಧನ B) ವೀರಬಲ್ಲಾಳ-1 C) ನರಸಿಂಹ-1 D) ವಿನಯಾದಿತ್ಯ 20 / 100 20) ಬಹಿಷ್ಕೃತ ಹಿತಕಾರಿಣಿ ಸಭೆಯನ್ನು ಸ್ಥಾಪಿಸಿದವರು ಯಾರು A) ಮಹಾತ್ಮ ಗಾಂಧಿ B) ಇ . ವಿ ರಾಮಸ್ವಾಮಿ ನಾಯಕರ್ C) ಎನ್ . ಎಂ ಜೋಷಿ D) ಬಿ . ಆರ್ ಅಂಬೇಡ್ಕರ್ 21 / 100 21) ಕೊನೆಯೆರಡು ತೀರ್ಥಂಕರರ ಜೀವನಚರಿತ್ರೆಗಳನ್ನು ಒಳಗೊಂಡಿರುವ ಜೈನ ಪುರಾತನ ಪಠ್ಯಪುಸ್ತಕ ಕಲ್ಪಸೂತ್ರ ವನ್ನು ಬರೆದವರು ಯಾರು A) ಕೌಟಿಲ್ಯ B) ಭದ್ರಬಾಹು C) ಅಶ್ವಘೋಷ D) ಸ್ಥೂಲಭದ್ರ 22 / 100 22) ಕೆಳಗಿನ ಯಾವ ನಾಯಕರ ಬಂಧನದ ವಿರುದ್ಧ ಪ್ರತಿಭಟಿಸಲು ಜನರು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದಲ್ಲಿ ಜಮಾಯಿಸಿದರು A) ಖುದಿರಾಮ್ ಬೋಸ್ ಮತ್ತು ಪ್ರಪುಲ್ಲಾ ಚಕಿ B) ಸತ್ಯಪಾಲ್ ಮತ್ತು ಸೈಫುದ್ದೀನ್ ಕಿಚುಲು C) ವಿ.ಡಿ ಸವರ್ಕರ್ ಮತ್ತು ಗಣೇಶ್ ದಾಮೋದರ್ ಸವರ್ಕರ್ D) ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ 23 / 100 23) ಸಬ್ಸಿಡಿಯರಿ ಅಲೈಯನ್ಸ್ ಮೂಲಕ ಬ್ರಿಟಿಷರು ಸ್ವಾಧೀನಪಡಿಸಿಕೊಂಡ ಮೊದಲ ಪ್ರಾಂತ್ಯ ಯಾವುದು A) ಮೈಸೂರು ರಾಜ್ಯ B) ಅವಾಧ್ C) ಹೈದರಾಬಾದ್ ನಿಜಾಮ D) ಮರಾಠರು 24 / 100 24) 1857 ರ ದಂಗೆಯ ಕಾರಣಗಳ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿa. ಪ್ರಾಣಿಗಳ ಕೊಬ್ಬಿನಿಂದ ಸವರಲ್ಪಟ್ಟ ಸಿಡಿಮದ್ದು ನೊಂದಿಗೆ ಎನ್ಫೀಲ್ಡ್ ಬಂದೂಕಿನ ಪರಿಚಯb. ಡಾಕ್ಟ್ರಿನ್ ಆಫ್ ಲ್ಯಾಪ್ಸ್ ಕಾಯ್ದೆಯ ಪರಿಚಯಕೊಟ್ಟಿರುವ ಹೇಳಿಕೆಗಳಿಂದ ಸರಿಯಾದುದನ್ನು ಆರಿಸಿ A) a ಮಾತ್ರ B) b ಮಾತ್ರ C) a ಮತ್ತು b ಎರಡು D) a ಮತ್ತು b ಅಲ್ಲ 25 / 100 25) ಕೆಳಗಿನವುಗಳಲ್ಲಿ ಯಾವುದು ಕೃತಕ ನೌಕಾನೆಲೆಯನ್ನು ಹೊಂದಿರುವ ಏಕೈಕ ಭಾರತೀಯ ಕಣಿವೆ ನಾಗರಿಕತೆಯ ತಾಣವಾಗಿದೆ A) ಹರಪ್ಪ B) ಮೆಹೆಂಜೋದಾರೊ C) ಧೋಲಾವೀರ D) ಲೋಥಲ್ 26 / 100 26) ಗುರು ಗ್ರಂಥ ಸಾಹಿಬ್ ನ ಮೊದಲ ನಿರೂಪಣೆ ಯಾದ ಆದಿ ಗ್ರಂಥವನ್ನು ಸಂಕಲಿಸಿದವರು ಯಾರು A) ಗುರು ಗೋಬಿಂದ್ ಸಿಂಗ್ B) ಗುರು ಅಂಗದ್ C) ಗುರು ಹರ್ ಗೋವಿಂದರಾಯ D) ಗುರು ಅರ್ಜುನ್ ದೇವ್ 27 / 100 27) ಯಾವುದರ ನಂತರ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು A) ಮೊದಲ ಆಂಗ್ಲೋ ಮೈಸೂರು ಯುದ್ಧ B) ಎರಡನೇ ಆಂಗ್ಲೋ ಮೈಸೂರು ಯುದ್ಧ C) ಮೂರನೇ ಆಂಗ್ಲೋ ಮೈಸೂರು ಯುದ್ಧ D) ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ 28 / 100 28) ಯಾವ ಸಮಾಜ ಸುಧಾರಕರ ಪ್ರಯತ್ನದಿಂದಾಗಿ 1856 ರ ವಿಧವಾ ಪುನರ್ ವಿವಾಹ ಕಾಯ್ದೆಯನ್ನು ಅಂಗೀಕರಿಸಲಾಯಿತು A) ರಾಜಾರಾಮ್ ಮೋಹನ್ ರಾಯ್ B) ದಯಾನಂದ ಸರಸ್ವತಿ C) ಈಶ್ವರ್ ಚಂದ್ರ ವಿದ್ಯಾಸಾಗರ್ D) ಕೇಶಬ್ ಚಂದ್ರ ಸೆನ್ 29 / 100 29) ಯಾವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳ ನಿರ್ಣಯವನ್ನು ಅಂಗೀಕರಿಸಲಾಯಿತು A) ಹರಿಪುರ ಅಧಿವೇಶನ B) ಲಕ್ನೋ ಅಧಿವೇಶನ C) ಗಯಾ ಅಧಿವೇಶನ D) ಕರಾಚಿ ಅಧಿವೇಶನ 30 / 100 30) ರಾಜ ಅಶೋಕನ ಪ್ರಮುಖ ಶಾಸನಗಳಲ್ಲಿ ಯಾವುದು ಕಳಿಂಗದ ಮೇಲಿನ ವಿಜಯದ ಮಾಹಿತಿ ನೀಡುತ್ತದೆ A) ಪ್ರಮುಖ ಶಿಲಾಶಾಸನ 3 B) ಪ್ರಮುಖ ಶಿಲಾಶಾಸನ 13 C) ಪ್ರಮುಖ ಶಿಲಾಶಾಸನ 10 D) ಪ್ರಮುಖ ಶಿಲಾಶಾಸನ 5 31 / 100 31) ಬಿಹಾರದಿಂದ ಸಿಪಾಯಿ ದಂಗೆಯನ್ನು ಮುನ್ನಡೆಸಿದವರು ಯಾರು A) ಕುವರ್ ಸಿಂಗ್ B) ನಾನಾ ಸಾಹಿಬ್ C) ಖಾನ್ ಬಹಾದ್ದೂರ್ ಖಾನ್ D) ತಾಂತ್ಯಾ ಟೋಪೆ 32 / 100 32) ಕೆಳಗಿನ ಸತ್ಯಾಗ್ರಹಗಳನ್ನು ಕ್ರಮವಾಗಿ ಬರೆಯಿರಿa. ಅಹಮದಾಬಾದ್ ಸತ್ಯಾಗ್ರಹb. ಚಂಪರನ್ ಸತ್ಯಾಗ್ರಹc. ರೌಲಟ್ ಸತ್ಯಾಗ್ರಹ A) 1,2,3 B) 2,3,1 C) 1,3,2 D) 2,1,3 33 / 100 33) ವೇದಗಳಿಗೆ ಹಿಂತಿರುಗಿ ಈ ಕರೆಯನ್ನು ಯಾರು ನೀಡಿದರು A) ರಾಮಕೃಷ್ಣ ಪರಮಹಂಸ B) ವಿವೇಕಾನಂದ C) ಜ್ಯೋತಿಬಾ ಪುಲೆ D) ದಯಾನಂದ ಸರಸ್ವತಿ 34 / 100 34) ವಿಜಯನಗರದ ಯಾವ ರಾಜ್ಯದ ಅಥವಾ ಚಕ್ರವರ್ತಿಗಳ ಆಸ್ಥಾನಕ್ಕೆ ವಿದೇಶಿ ಪ್ರವಾಸಿ ಅಬ್ದುಲ್ ರಜಾಕ್ ಭೇಟಿ ನೀಡಿದ್ದರು A) ದೇವರಾಯ 1 B) ದೇವರಾಯ 2 C) ಕೃಷ್ಣದೇವರಾಯ D) ಅಚ್ಚುತರಾಯ 35 / 100 35) ಗುಪ್ತರ ಕಾಲದಲ್ಲಿ ರಚಿಸಲಾದ ದೇವಿಚಂದ್ರಗುಪ್ತಮ್ ಇದರ ಲೇಖಕರು ಯಾರು A) ಅಮರಸಿಂಹ B) ಕಾಳಿದಾಸ C) ವಿಶಾಖದತ್ತ D) ಶುದ್ರಕ 36 / 100 36) ಕಾಂಗ್ರೆಸ್ಸಿನ ಯಾವ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ ಬೇಡಿಕೆಯನ್ನು ಕಾಂಗ್ರೆಸ್ನ ಗುರಿಯಾಗಿ ಸ್ವೀಕರಿಸಲಾಯಿತು A) ಲಾಹೋರ್ B) ಕಲ್ಕತ್ತಾ C) ಮದ್ರಾಸ್ D) ನಾಗ್ಪುರ್ 37 / 100 37) ಸೋನಾರ್ ಅನ್ನು ಯಾವುದಕ್ಕಾಗಿ ಬಳಸಲಾಗುತ್ತದೆ A) ಉಪಗ್ರಹಗಳನ್ನು ಪತ್ತೆಮಾಡಲು B) ವಿಮಾನಗಳನ್ನು ಮತ್ತು ಅವುಗಳ ಸ್ಥಾನವನ್ನು ಪತ್ತೆಹಚ್ಚಲು C) ರೇಡಿಯೋ ರಿಸೀವರ್ ನಲ್ಲಿ ಸಿಗ್ನಲ್ ಪುನರುಜ್ಜೀವನಗೊಳಿಸಲು D) ನೀರೊಳಗಿನ ಸಂಹನಕ್ಕಾಗಿ 38 / 100 38) ಬಂಗಾಳದ ಶಾಶ್ವತ ಕಂದಾಯ ವಸಾಹತು ಯಾರಿಂದ ಪರಿಚಯಿಸಲಾಯಿತು A) ಕೈಲ್ವ್ B) ಕಾರ್ನವಾಲಿಸ್ C) ಹೇಸ್ಟಿಂಗ್ D) ವೆಲ್ಲೆಸ್ಲಿ 39 / 100 39) ವೈಸ್ ರಾಯ್ ನೇಮಿಸಿದ ಹಂಟರ್ ಕಮಿಷನ್ ಯಾವುದರ ತನಿಖೆ ನಡೆಸಿತು A) ಬಾರ್ಡೋಲಿ ಸತ್ಯಾಗ್ರಹ B) ಖಿಲಾಫತ್ ಆಂದೋಲನ C) ಜಲಿಯನ್ ವಾಲಾಬಾಗ್ ದುರ್ಘಟನೆ D) ಚೌರಿ ಚೌರ ಘಟನೆ 40 / 100 40) ಅಭ್ರಕವನ್ನು ವಿದ್ಯುತ್ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಏಕೆಂದರೆ A) ಇದು ಉತ್ತಮ ವಿದ್ಯುತ್ ವಾಹಕ ಮತ್ತು ಶಾಖದ ಕೆಟ್ಟ ವಾಹಕ B) ಇದು ಶಾಖ ಮತ್ತು ವಿದ್ಯುತ್ತಿನ ಉತ್ತಮ ವಾಹಕ C) ಇದು ಶಾಖದ ಉತ್ತಮ ವಾಹಕ ಮತ್ತು ಕೆಟ್ಟ ವಿದ್ಯುತ್ ವಾಹಕ D) ಇವುಗಳಲ್ಲಿ ಯಾವುದು ಅಲ್ಲ 41 / 100 41) ಕೆಳಗಿನ ಯಾವುದನ್ನು ಕಬ್ಬಿಣದ ಅತ್ಯಂತ ಶುದ್ಧವಾದ ರೂಪವೆಂದು ಪರಿಗಣಿಸಲಾಗುತ್ತದೆ A) ಬೀಡು ಕಬ್ಬಿಣ B) ಎರಕಹೊಯ್ದ ಕಬ್ಬಿಣ C) ಉಕ್ಕು D) ಮೆತು ಕಬ್ಬಿಣ 42 / 100 42) ಶೀತ ದೇಶಗಳಲ್ಲಿ , ತೀರ್ವ ಚಳಿಗಾಲದಲ್ಲಿ ಪೈಪ್ಲೈನ್ ಗಳು ಹೆಚ್ಚಾಗಿ ಒಡೆದು ಹೋಗುತ್ತವೆ ಇದಕ್ಕೆ ಕಾರಣ A) ಹೆಚ್ಚಿನ ವಾತಾವರಣದ ಒತ್ತಡ B) ನೀರಿನ ಪೈಪ್ ಕುಗ್ಗುವಿಕೆ C) ಘನೀಕರಣದ ನಂತರ ನೀರು ವಿಸ್ತರಿಸುತ್ತದೆ D) ಇವುಗಳೆಲ್ಲದರ ಸಂಯೋಜಿತ ಪರಿಣಾಮ 43 / 100 43) ನೊರೆ ತೇಲುವಿಕೆಯ ಪ್ರಕ್ರಿಯೆಯನ್ನು ಯಾವುದಕ್ಕೆ ಬಳಸಲಾಗುತ್ತದೆ A) ನೀರಿನ ಶುದ್ಧೀಕರಣ B) ಎಸ್ಟರಿಫಿಕೇಶನ್ C) ಅದಿರಿನಿಂದ ಕಲ್ಮಶಗಳನ್ನು ತೆಗೆದುಹಾಕುವಿಕೆ D) ಇವುಗಳಲ್ಲಿ ಯಾವುದು ಅಲ್ಲ 44 / 100 44) ಇವುಗಳಲ್ಲಿ ಯಾವುದನ್ನು ಮರದ ಚೈತನ್ಯ ಎಂದು ಕರೆಯಲಾಗುತ್ತದೆ A) ಬ್ಯೂಟ ನಾಲ್ B) ಮೆಥನಾಲ್ C) ಎಥೆನಾಲ್ D) ಐಸೋಪ್ರೋಪನಾಲ್ 45 / 100 45) ಕೆಳಗಿನ ಯಾವ ಕಿಣ್ವಗಳನ್ನು ನಿದ್ರಿಷ್ಟ ಹಂತದಲ್ಲಿ ಡಿಎನ್ಎ ಅನ್ನು ತುಂಡು ಮಾಡಲು ಬಳಸಲಾಗುತ್ತದೆ A) t-RNA B) ರೆಸ್ಟ್ರಿಕ್ಷನ್ ಎಂಡೊನ್ಯೂಕ್ಲಿಯೇಸ್ C) ಡಿಎನ್ಎ ಪಾಲಿಮರೇಸ್ D) ಸೆಲ್ಯುಲೆಸ್ 46 / 100 46) ಜೀವಕೋಶ ಜೀವಶಾಸ್ತ್ರದಲ್ಲಿ ಟೋಟಿಪೋಟೆನ್ಸಿ ಎಂಬ ಪದವು ಯಾವ ಸಂಭ್ಯಾವತೆಯನ್ನು ಸೂಚಿಸುತ್ತದೆ A) ಜೀವಿಯಲ್ಲಿರುವ ಎಲ್ಲ ವಿಭಿನ್ನ ಜೀವಕೋಶಗಳನ್ನು ವಿಭಜಿಸಲು ಮತ್ತು ಉತ್ಪಾದಿಸಲು B) ಮೂರು ಸೂಕ್ಷ್ಮಾಣು ಕೋಶಗಳಲ್ಲಿ ಯಾವುದನ್ನು ಯಾವುದಾದರೂ ಒಂದಾಗಿ ಪ್ರತ್ಯೇಕಿಸಲು C) ಜೀವಕೋಶದ ಗಾತ್ರವನ್ನು ಹಿಗ್ಗಿಸಲು D) ಇವುಗಳಲ್ಲಿ ಎಲ್ಲವೂ 47 / 100 47) ಸ್ವಾತಂತ್ರ್ಯ ನಂತರ ಭಾರತೀಯ ಸೈನ್ಯ ವಶಪಡಿಸಿಕೊಂಡ ಮೊದಲ ಪ್ರಾಂತ್ಯ / ರಾಜ್ಯ ಯಾವುದು A) ಪಟಿಯಾಲ B) ಪಾಂಡಿಚೇರಿ C) ಹೈದ್ರಾಬಾದ್ D) ಇವುಗಳಲ್ಲಿ ಯಾವುದು ಅಲ್ಲ 48 / 100 48) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಸಭೆಯ ಅಧ್ಯಕ್ಷತೆಯನ್ನು ವಹಿಸಿದವರು ಯಾರು A) W.C. ಬ್ಯಾನರ್ಜಿ B) A.O. ಹ್ಯೂಮ್ C) ದಾದಾಬಾಯಿ ನವರೋಜಿ D) ಇವರುಗಳಲ್ಲಿ ಯಾರು ಅಲ್ಲ 49 / 100 49) ಸ್ವರಾಜ ಎಂಬ ಶಬ್ದವನ್ನು ಬಳಸಿದ ಮೊದಲ ಭಾರತೀಯ ಯಾರು A) ಬಾಲಗಂಗಾಧರ್ ತಿಲಕ್ B) ಗೋಪಾಲಕೃಷ್ಣ ಗೋಖಲೆ C) ದಾದಾಬಾಯಿ ನವರೋಜಿ D) ಲಾಲಾ ಲಜಪತ್ ರಾಯ್ 50 / 100 50) ಕದಂಬ ಸಾಮ್ರಾಜ್ಯದ ರಾಜಧಾನಿ ಯಾವುದು A) ಹಂಪಿ B) ಬೇಲೂರು C) ಬನವಾಸಿ D) ಮೈಸೂರು 51 / 100 51) ಜಗತ್ತಿನ ಅತ್ಯಂತ ಎತ್ತರವಾದ ಯುದ್ಧ ಭೂಮಿ ಯಾವುದು A) ಶ್ರೀನಗರ B) ಕಟ್ಮಂಡು C) ಸಿಯಾಚಿನ್ D) ಡೆಹರಾಡೂನ್ 52 / 100 52) ವಾತಾವರಣದಲ್ಲಿ ನಾವು ಮೇಲಕ್ಕೆ ಹೋದಂತೆ ತಾಪಮಾನವು A) ಹೆಚ್ಚಾಗುತ್ತದೆ B) ಕಡಿಮೆಯಾಗುತ್ತದೆ C) ಒಂದೇ ರೀತಿಯಲ್ಲಿ ಇರುತ್ತದೆ D) ಮೊದಲು ಕಡಿಮೆಯಾಗಿ ಅನಂತರ ಹೆಚ್ಚಾಗುತ್ತದೆ 53 / 100 53) ಬಟ್ಟೆ / ಜವಳಿ ಉದ್ಯಮಕ್ಕೆ ಪ್ರಮುಖವಾದ ಕೇಂದ್ರ A) ಸೂರತ್ B) ದೆಹಲಿ C) ಜಮ್ ಶೇಡ್ ಪುರ್ D) ಪಂಜಾಬ್ 54 / 100 54) ಲಡಾಕ್ ಒಂದು _ _ _ A) ಬಿಸಿಯಾದ ಮರುಭೂಮಿ B) ತಂಪಾದ ಮರುಭೂಮಿ C) ಸೌಮ್ಯ ಮರಭೂಮಿ D) ಉಷ್ಣವಲಯದ ಮರುಭೂಮಿ 55 / 100 55) SIDBI ಅನ್ನು ವಿಸ್ತರಿಸಿ ಬರೆಯಿರಿ A) ಸೋಶಿಯಲ್ ಅಂಡ್ ಇಂಡಸ್ಟ್ರಿಯಲ್ ಬ್ಯೂರೋ ಆಪ್ ಇಂಡಿಯಾ B) ಸ್ಮಾಲ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ C) ಸೆಕ್ಯೂರಿಟಿ ಅಂಡ್ ಇನ್ಫ್ರಸ್ಟ್ರಕ್ಚರೆ ಡೆವಲಪ್ಮೆಂಟ್ ಬೋರ್ಡ್ ಆಫ್ ಇಂಡಿಯಾ D) ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯೂರೋ ಆಫ್ ಇಂಡಿಯಾ 56 / 100 56) ಕೋಕ್ ಮತ್ತು ಪೆಪ್ಸಿ ಅಂತಹ ತಂಪಾದ ಪಾನೀಯಗಳಲ್ಲಿ ಇರುವ ಅನಿಲ A) ಸಾರಜನಕ B) ಇಂಗಾಲದ ಡೈಯಾಕ್ಸೈಡ್ C) ಗಂಧಕದ ಡೈ ಆಕ್ಸೈಡ್ D) ಆಮ್ಲಜನಕ 57 / 100 57) ಸುಂದರಬನ್ ಅರಣ್ಯವು ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ A) ಅಸ್ಸಾಂ B) ಒಡಿಸ್ಸಾ C) ಪಶ್ಚಿಮ ಬಂಗಾಳ D) ಆಂಧ್ರ ಪ್ರದೇಶ್ 58 / 100 58) ಈ ಕೆಳಗಿನ ಯಾವ ಬೆಳೆಯನ್ನು ಬೆಳೆಯಲು ನೀರನ್ನು ತಡೆಯುವಿಕೆ ಅವಶ್ಯವಾಗಿದೆ A) ಕಾಫಿ B) ಚಹಾ C) ಅಕ್ಕಿ D) ಸಾಸುವೆ 59 / 100 59) ಪ್ರಥಮ ಬಾರಿಗೆ ಭಾರತದ ರಾಷ್ಟ್ರೀಯ ಆದಾಯವನ್ನು ಅಂದಾಜಿಸಿದವರು ಯಾರು A) ಮಹಾತ್ಮ ಗಾಂಧಿ B) ಜವಾಹರಲಾಲ್ ನೆಹರು C) ಬಾಲ್ ಗಂಗಾಧರ್ ತಿಲಕ್ D) ದಾದಾಬಾಯಿ ನವರೋಜಿ 60 / 100 60) ರಾಫೆಲ್ ವಿಮಾನ ತಯಾರಿಕೆಯನ್ನು ಮಾಡುವ ರೆಸಾಲ್ಟ್ ಎಂಬ ಸಂಸ್ಥೆ ಯಾವ ದೇಶದಲ್ಲಿದೆ A) ಜರ್ಮನಿ B) ಅಮೇರಿಕ ಸಂಯುಕ್ತ ಸಂಸ್ಥಾನ C) ಪ್ರಾನ್ಸ್ D) ಇಂಗ್ಲೆಂಡ್ 61 / 100 61) ಎಲ್ಲಾ/ಪೂರ್ಣ ಸಮಾಜವು ಎದುರಿಸುತ್ತಿರುವ ಮುಖ್ಯ ಆರ್ಥಿಕ ಸಮಸ್ಯೆ A) ನಿರುದ್ಯೋಗ B) ಅಸಮಾನತೆ C) ಬಡತನ D) ಕೊರತೆ 62 / 100 62) ಕನಿಷ್ಠ ಬೆಂಬಲ ಬೆಲೆ ಎಂದರೇನು A) ಕೊರತೆ B) ಸಮತೋಲನ C) ಹೆಚ್ಚುವರಿ D) ಇವುಗಳಲ್ಲಿ ಯಾವುದು ಅಲ್ಲ 63 / 100 63) ಬಂಡವಾಳ ಶಾಹಿತ್ವ ಎಂದರೇನು A) ಮಾರುಕಟ್ಟೆಯ ಬಳಕೆ B) ಬಂಡವಾಳದ ಮೇಲೆ ಸರ್ಕಾರದ ಸ್ವಾಮ್ಯತೆ / ಮಾಲಿಕತ್ವ C) ಮನೆ ಮತ್ತು ಕಾರುಗಳ ಮೇಲೆ ಖಾಸಗಿ ಸ್ವಾಮ್ಯತೆ / ಮಾಲಿಕತ್ವ D) ಬಂಡವಾಳದ ಸರಕುಗಳ ಮೇಲೆ ಖಾಸಗಿ ಸ್ವಾಮ್ಯದ ಮಾಲಿಕತ್ವ 64 / 100 64) ಶುದ್ಧ ಮಾರುಕಟ್ಟೆ ಆರ್ಥಿಕತೆಯು ಯಾರ ಬಯಕೆಗಳನ್ನು ಪೂರೈಸುತ್ತದೆ A) ಗ್ರಾಹಕರು B) ಕಂಪನಿಗಳು C) ಕೆಲಸಗಾರರು D) ಸರ್ಕಾರ 65 / 100 65) ಸಂಪನ್ಮೂಲ ಎಂದರೆ A) ಸರಕುಗಳು ಮಾತ್ರ B) ಸೇವೆಗಳು ಮಾತ್ರ C) ಸರಕು ಮತ್ತು ಸೇವೆಗಳು D) ಸರಕು ಮತ್ತು ಸೇವೆಗಳು ಎರಡು ಅಲ್ಲ 66 / 100 66) ಬಂಡವಾಳ ಹಿಂತೆಗೆತ ಅಂದರೆ A) ಬಂಡವಾಳ ವೆಚ್ಚ B) ಆದಾಯ ವೆಚ್ಚ C) ಬಂಡವಾಳ ಸ್ವೀಕೃತಿ D) ಆದಾಯ ಸ್ವೀಕೃತಿ 67 / 100 67) ಭಾರತದಲ್ಲಿ ಮಕ್ಕಳ ಲಿಂಗಾನುಪಾತ ಕಡಿಮೆಯಾಗಲು ಕಾರಣ A) ಕಡಿಮೆ ಫಲವತ್ತತೆ ದರ B) ಹೆಣ್ಣು ಮಕ್ಕಳ ಭ್ರೂಣ ಹತ್ಯೆ C) ಗಂಡು ಮಕ್ಕಳಿಗೆ ಸರ್ಕಾರದಿಂದ ಪ್ರೋತ್ಸಾಹ ಧನ D) ಇವುಗಳಲ್ಲಿ ಯಾವುದು ಅಲ್ಲ 68 / 100 68) HYVP ಎಂದರೆ A) ಹೈ ಯೀಲ್ಡಿಂಗ್ ವೆರೈಟಿಸ್ ಪ್ರಾಡಕ್ಟ್ಸ್ B) ಹೈ ಯೀಲ್ಡಿಂಗ್ ವೇರಿಯಸ್ ಪ್ರೋಗ್ರಾಮ್ C) ಹೈ ಯೀಲ್ಡಿಂಗ್ ವೆರೈಟಿಸ್ ಪ್ರೋಗ್ರಾಮ್ D) ಹೈ ಯೀಲ್ಡಿಂಗ್ ವೇರಿಯಸ್ ಪ್ರಾಡಕ್ಟ್ಸ್ 69 / 100 69) ನೀರ ತೆರಿಗೆಯನ್ನು ಯಾ ಈ ಕೆಳಗಿನ ಯಾವುದರ ಮೇಲೆ ವಿಧಿಸುತ್ತಾರೆ A) ಕಾರ್ಪೊರೇಷನ್ ಗಳು ಮಾತ್ರ B) ಇವುಗಳಲ್ಲಿ ಯಾವುದು ಅಲ್ಲ C) ವ್ಯಕ್ತಿಗತವಾಗಿ ಮಾತ್ರ D) ವ್ಯಕ್ತಿಗತವಾಗಿ ಮತ್ತು ಕಾರ್ಪೊರೇಷನ್ ಗಳು 70 / 100 70) ಶಿವಲಿಂಗನು ಒಂದು ಟಿವಿಯನ್ನು 5000ರೂ ಕೊಟ್ಟು ಖರೀದಿ ಮಾಡಿ 250ರೂ ವನ್ನು ಅದರ ಸಾಗಾಣಿಕೆಗೆ ಕೊಟ್ಟಿರುತ್ತಾನೆ. ನಂತರ ಶಿವಲಿಂಗನು ಅದನ್ನು ರೂ 5075ಕ್ಕೆ ಮಾರುತ್ತಾನೆ. ಹಾಗಾದರೆ ಶಿವಲಿಂಗನಿಗೆ ಆದ ಲಾಭ ಅಥವಾ ನಷ್ಟ ಎಷ್ಟು A) 3.33 % B) 3.45 % C) 3.56 % D) 3.75 % 71 / 100 71) ಬಸ್ಸು, ಸ್ಕೂಟರ್, ಸಾಗಣೆ – ಇವುಗಳ ನಡುವಿನ ಸಂಬಂಧವನ್ನು ಈ ಕೆಳಗಿನ ಯಾವ ವೆನ್ ರೇಖಾಚಿತ್ರವು ಪ್ರತಿಬಿಂಬಿಸುತ್ತದೆ A) a B) b C) c D) d 72 / 100 72) ಸ್ವಚ್ಛ ಭಾರತ್ ಮಿಷನ್ ಯಾವ ಅಂಶಗಳನ್ನು ಒಳಗೊಂಡಿದೆ A) ವೈಯಕ್ತಿಕ ಶೌಚಾಲಯಗಳು B) ಸಮುದಾಯ ಶೌಚಾಲಯಗಳು C) ಘನತ್ಯಾಜ್ಯ ನಿರ್ವಹಣೆ D) ಇವುಗಳಲ್ಲಿ ಎಲ್ಲವೂ 73 / 100 73) ಯಾವ ಭಾರತೀಯ ಬಂದರು ಟ್ರಸ್ಟನ್ನು ಶ್ಯಾಮಪ್ರಸಾದ ಮುಖರ್ಜಿ ಪೋಸ್ಟ್ ಎಂದು ಮರುನಾಮಕರಣ ಮಾಡಲಾಗಿದೆ A) ಕೊಲ್ಕತ್ತಾ ಪೋರ್ಟ್ ಟ್ರಸ್ಟ್ B) ಪಾರದೀಪ್ ಪೋರ್ಟ್ ಟ್ರಸ್ಟ್ C) ಜವಹರಲಾಲ್ ನೆಹರು ಪೋರ್ಟ್ ಟ್ರಸ್ಟ್ D) ವಿಶಾಖಪಟ್ಟಣಂ ಪೋರ್ಟ್ ಟ್ರಸ್ಟ್ 74 / 100 74) ನವಿಲುತೀರ್ಥ ಬಳಿ ಯಾವ ನದಿಗೆ ಅಣೆಕಟ್ಟು ಕಟ್ಟಿದ್ದಾರೆ A) ಮಲಪ್ರಭಾ B) ಘಟಪ್ರಭಾ C) ಮಾರ್ಕಂಡಯ್ಯ D) ಹಿರಣ್ಯ ಕೇಶಿ 75 / 100 75) ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರುದ್ಧ ಅಂತಾರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸುತ್ತಾರೆ A) ಮೇ 26 B) ಜೂನ್ 26 C) ಜುಲೈ 26 D) ಆಗಸ್ಟ್ 26 76 / 100 76) ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ ಯಾವುದು A) ಮಂಡ್ಯ B) ಮೈಸೂರು C) ಬಳ್ಳಾರಿ D) ಬಿಜಾಪುರ 77 / 100 77) ಕರ್ನಾಟಕದ ಮೊದಲ ಉಪಮುಖ್ಯಮಂತ್ರಿ ಯಾರು A) ಎಸ್ ಆರ್ ಬೊಮ್ಮಾಯಿ B) ಎಸ್ಎಂ ಕೃಷ್ಣ C) ಸಿದ್ದರಾಮಯ್ಯ D) ಜೆಎಚ್ ಪಟೇಲ್ 78 / 100 78) ಮಂಡಗದ್ದೆ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ A) ಉತ್ತರ ಕನ್ನಡ B) ಮಂಗಳೂರು C) ಶಿವಮೊಗ್ಗ D) ಬಳ್ಳಾರಿ 79 / 100 79) ಇಂಗದಾಳು ಗ್ರಾಮದ ಗಣಿ ಯಾವ ಜಿಲ್ಲೆಯಲ್ಲಿದೆ A) ಚಿತ್ರದುರ್ಗ B) ಶಿವಮೊಗ್ಗ C) ಧಾರವಾಡ D) ಚಾಮರಾಜನಗರ 80 / 100 80) ತಲೆದಂಡ ಎಂಬ ನಾಟಕದ ಕರ್ತೃ ಯಾರು A) ಪಿ ಲಂಕೇಶ್ B) ಗಿರೀಶ್ ಕಾರ್ನಾಡ್ C) ಬಿ ವಿ ಕಾರಂತ್ D) ಚಂದ್ರಶೇಖರ್ ಕಂಬರ್ 81 / 100 81) ಈ ಕೆಳಗಿನವುಗಳಲ್ಲಿ ಅತಿ ಹಗುರವಾದ ಅನಿಲ ಯಾವುದು A) ಜಲಜನಕ B) ಸಾರಜನಕ C) ಫ್ಲೋರಿನ್ D) ಆಮ್ಲಜನಕ 82 / 100 82) ಒಂದು ಹಾರ್ಸ್ ಪವರ್ ಎಂದರೆ ಎಷ್ಟು ವ್ಯಾಟ್ ಗಳಿಗೆ ಸಮ A) 750 ವ್ಯಾಟ್ B) 1000 ವ್ಯಾಟ್ C) 500 ವ್ಯಾಟ್ D) 746 ವ್ಯಾಟ್ 83 / 100 83) ಕರ್ನಾಟಕ ಕೇಸರಿ ಎಂದು ಹೆಸರಾದ ಸ್ವಾತಂತ್ರ ಹೋರಾಟಗಾರ ಯಾರು A) ಹರ್ಡೇಕರ್ ಮಂಜಪ್ಪ B) ಗಂಗಾಧರರಾವ್ ದೇಶಪಾಂಡೆ C) ಎಸ್ ನಿಜಲಿಂಗಪ್ಪ D) ಇವರುಗಳಲ್ಲಿ ಯಾರು ಅಲ್ಲ 84 / 100 84) ಸಂವಿಧಾನದ 9ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ A) 22 ಅಧಿಕೃತ ಭಾಷೆಗಳು B) ಭೂಸುಧಾರಣೆ C) ಪಕ್ಷಾಂತರ ನಿಷೇಧ D) ಪಂಚಾಯತ್ 85 / 100 85) ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ A) ನೀಲಿ ಕ್ರಾಂತಿ -ಮತ್ಸೋದ್ಯಮ B) ಕಪ್ಪು ಕ್ರಾಂತಿ – ಕಲ್ಲಿದ್ದಲು ಮತ್ತು ಪೆಟ್ರೋಲಿಯಂ C) ಹಳದಿ ಕ್ರಾಂತಿ – ಮೊಟ್ಟೆ D) ಹಸಿರು ಕ್ರಾಂತಿ – ಕೃಷಿ 86 / 100 86) ಇವುಗಳಲ್ಲಿ ಯಾವುದು ಸರಿಯಲ್ಲ A) ವರ್ಡ್ ಡಾಕ್ಯೂಮೆಂಟ್ಸ್ – .docx B) ಧ್ವನಿ – .mp3 C) ಪವರ ರ್ಪಾಯಿಂಟ್ – .pptx D) ಎಕ್ಸೆಲ್ – .xl 87 / 100 87) ಶುಷ್ಕ ಮಂಜುಗಡ್ಡೆ ಎಂದರೆ A) ಘನ ಇಂಗಾಲದ ಡೈಯಾಕ್ಸೈಡ್ B) ಘನ ಅಮೋನಿಯಾ C) ಘನ ಗಂಧಕದ ಡೈ ಆಕ್ಸೈಡ್ D) ಶುಷ್ಕ ಇಂಗಾಲದ ಡೈಯಾಕ್ಸೈಡ್ ಅನಿಲ 88 / 100 88) ಕೆಳಗಿನವುಗಳಲ್ಲಿ ಯಾವುದು ದ್ರಾವಿಡ ಭಾಷೆ ಅಲ್ಲ A) ತಮಿಳು B) ತೆಲುಗು C) ಕನ್ನಡ D) ಮರಾಠಿ 89 / 100 89) ತಾರಾಪುರ ಅಣು ಶಕ್ತಿ ಸ್ಥಾವರ ಯಾವ ರಾಜ್ಯದಲ್ಲಿದೆ A) ಮಹಾರಾಷ್ಟ್ರ B) ಕರ್ನಾಟಕ C) ಆಂಧ್ರ ಪ್ರದೇಶ್ D) ತೆಲಂಗಾಣ 90 / 100 90) ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಇಲ್ಲ A) ಗಣರಾಜ್ಯ B) ಜಾತ್ಯಾತೀತ C) ಭ್ರಷ್ಟಾಚಾರ ರಹಿತ D) ನ್ಯಾಯ 91 / 100 91) ಈ ಕೆಳಗಿನವುಗಳಲ್ಲಿ ಯಾವುದು ಸರಿ A) ಅಮೆರಿಕ – MOSSAD B) ಇಸ್ರೇಲ್ – MI-5 C) ರಷ್ಯಾ – GRU D) ಪ್ರಾನ್ಸ್ – BND 92 / 100 92) ಈ ಕೆಳಗಿನವುಗಳಲ್ಲಿ ಯಾವುದು ರಾಜ್ಯ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದ್ದಲ್ಲ A) ಏಕರೂಪ ನಾಗರಿಕ ಸಂಹಿತೆ B) ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು C) ಕೃಷಿ ಮತ್ತು ಪಶು ಸಂಗೋಪನೆ D) ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ 93 / 100 93) ಭಾರತ ಸಂವಿಧಾನದ 371 J ವಿಧಿ ಯಾವುದಕ್ಕೆ ಸಂಬಂಧಿಸಿದೆ A) ಕಲ್ಯಾಣ ಕರ್ನಾಟಕ B) ಗೋವಾ C) ಸಿಕ್ಕಿಂ D) ಮಿಜೋರಾಂ 94 / 100 94) ಈ ಕೆಳಗಿನವುಗಳಲ್ಲಿ ಯಾವುದು ಸರಿ A) 14 ನೇ ವಿಧಿ – ಕಾನೂನಿನ ಮುಂದೆ ಎಲ್ಲರೂ ಸಮಾನರು B) 15 ನೇ ವಿಧಿ – ಲಿಂಗ, ಜಾತಿ, ಜನಾಂಗ, ಧರ್ಮ ಆದರಿಸಿ ತಾರತಮ್ಯ ಮಾಡುವಂತಿಲ್ಲ C) 16 ನೇ ವಿಧಿ – ಸಾರ್ವಜನಿಕ ಹುದ್ದೆ ಪಡೆಯಲು ಎಲ್ಲರಿಗೂ ಸಮಾನ ಅವಕಾಶ ಇದೆ D) ಇವುಗಳಲ್ಲಿ ಎಲ್ಲವೂ 95 / 100 95) ರಾಜ್ಯ ತುರ್ತು ಪರಿಸ್ಥಿತಿ ಮಾಡುವುದಕ್ಕೆ ಸಂಬಂಧಿಸಿದ್ದು A) 352 ನೇ ವಿಧಿ B) 356 ನೇ ವಿಧಿ C) 360 ನೇ ವಿಧಿ D) 370 ನೇ ವಿಧಿ 96 / 100 96) ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನಾತ್ಮಕ ಸಂಸ್ಥೆಯಲ್ಲ A) ಕೇಂದ್ರ ಲೋಕಸೇವಾ ಆಯೋಗ B) ಭಾರತ ಚುನಾವಣಾ ಆಯೋಗ C) ಲೆಕ್ಕ ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕ D) ಇವುಗಳಲ್ಲಿ ಯಾವುದು ಅಲ್ಲ 97 / 100 97) ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ A) ಈಜಿಪ್ಟ್ – ಕೈರೋ B) ಜಿಂಬಾಂಬೆ – ಹರಾರೆ C) ನೇಪಾಳ – ಕಟ್ಮಂಡು D) ಮಲೇಶಿಯಾ – ಹಾಂಗ್ ಕಾಂಗ್ 98 / 100 98) ಈ ಕೆಳಗಿನವುಗಳಲ್ಲಿ ಯಾವುದು ಕೇಂದ್ರ ಪಟ್ಟಿಯಲ್ಲಿ ಇಲ್ಲ A) ರಕ್ಷಣೆ B) ನೀರಾವರಿ C) ಅಣುಶಕ್ತಿ D) ವಿದೇಶಾಂಗ ವ್ಯವಹಾರ 99 / 100 99) LCD ಅನ್ನು ವಿಸ್ತರಿಸಿ A) ಲೈಟ್ ಕ್ರಿಸ್ಟಲ್ ಡಿಸ್ಪ್ಲೇ B) ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ C) ಲೈಟ್ ಕಾಂಪ್ಯಾಕ್ಟ್ ಡಿಸ್ಪ್ಲೇ D) ಲಿಕ್ವಿಡ್ ಕಾಂಪ್ಯಾಕ್ಟ್ ಡಿಸ್ಪ್ಲೇ 100 / 100 100) ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ A) ಮೈಸೂರು B) ಬೆಂಗಳೂರು C) ಚನ್ನಪಟ್ಟಣ D) ಗುಲ್ಬರ್ಗ Your score is Restart Online Exam Question Papers Online Exams Essays Syllabus Best Book list